ವಿಜಯನಗರ ಬಿಂಬ (ರಿ) ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಅರ್ಪಿಸುವ
ಚಿನಕುರಳಿ ಮಕ್ಕಳ ಕಿರು ನಾಟಕೋತ್ಸವ 2017
ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ನಂಬಿರುವ ಸಂಸ್ಥೆ ವಿಜಯನಗರ ಬಿಂಬ , ಅದಕ್ಕೆ ಸಾಕ್ಷಿಯಾಗಿದೆ ಈ ಕಿರು ನಾಟಕೋತ್ಸವ . ನಾಟಕ ಬರೆದು ನಿದೇ೯ಶಿಸಲು ಉತ್ಸಕರಾಗಿರುವ ಮಕ್ಕಳ ದೊಡ್ಡ ರಂದು ವಿಜಯನಗರ ಬಿಂಬದಲ್ಲಿದೆ. ಆದರೆ ಪ್ರತಿಯೊಬ್ಬರಿಗೂ ಅವಕಾಶ ಕೊಟ್ಟರೆ ” ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ ” ಎನ್ನುವಂತೆ ಆಗಬಾರದು . ಆದ್ದರಿಂದಲೇ ನಾಟಕಕಾರ ಮತ್ತು ನಿದೇ೯ಶನ ಮಾಡುವ ಅಹ೯ ಪುಟಾಣಿ ರಂಗಕಮಿ೯ ಯನ್ನು ಮಕ್ಕಳು ಚುನಾವಣೆಯ ಮೂಲಕ ಚುನಾಯಿಸುತ್ತಾರೆ. ಹೀಗೆ ಚುನಾಯಿತರಾದ ಪುಟಾಣಿ ನಿದೇ೯ಶಕರು ಎಲ್ಲ ಮಕ್ಕಳ ಜೊತೆಗೂಡಿ ತಂಡಗಳನ್ನು ಆಯ್ದುಕೊಂಡು , ಚಚಿ೯ಸಿ ಆ ಪುಟಾಣಿಗಳ ಆಲೋಚನೆಗಳಿಗೆ ದನಿಯಾಗುವಂಥ ನಾಟಕಗಳನ್ನು ರಚಿಸಿ, ನಿದೇ೯ಶಿಸುವ ಜವಾಬ್ದಾರಿ ಹೊರುತ್ತಾರೆ. ತಂಡಗಳು ಸಮಾಲೋಚಿಸಿ, ಮುಖ್ಯ ಅತಿಥಿಯನ್ನು ಆಹ್ವಾನಿಸಿ , ರಂಗಸಜ್ಜಿಕ ಪರಿಕರಗಳನ್ನು ಒಗ್ಗೂಡಿಸಿಕೊಂಡು ಪ್ರದಶ೯ನ ನೀಡಿ ಮೂರು ದಿನಗಳ ನಾಟಕೋತ್ಸವವನ್ನು ನಡೆಸಿಕೊಡುತ್ತಾರೆ. ಈ ಬಾರಿ ಹತ್ತು ಹೊಸ ನಾಟಕಗಳು ವಿಜಯನಗರ ಬಿಂಬದ ಆಪ್ತ ರಂಗಮಂದಿರ ಸರಳಾಂಗಣದಲ್ಲಿ ರಂಗಕ್ಕೆ ಏರಲಿವೆ.
ದಿನಾಂಕ – 27, 28,29 ಅಕ್ಟೋಬರ್ 2017
ಸ್ಥಳ – ಸರಳಾಂಗಣ, ವಿಜಯನಗರ ಬಿಂಬ
ಸಂಪರ್ಕ – 080-23300967
29.10.2017 , ಭಾನುವಾರ ಸಂಜೆ 6ಕ್ಕೆ –ಸಮಾರೋಪ ಸಮಾರಂಭ
ನಾಟಕ : ಟಾವ್ ಟಾವ್ ಕಾಡು ರಚನೆ ಮತ್ತು ನಿದೇ೯ಶನ : ಸ್ಕಂದ (10 ವಷ೯ )
ನಾಟಕ : ರಚನೆ ಮತ್ತು ನಿದೇ೯ಶನ : ತನ್ಮಯ್ (11 ವಷ೯ )
Leave a Reply